ಹಾಸನದಲ್ಲಿ NOV-1996 ನಿಂದ ಹೊಸಕವಿತೆ ರಚನೆ ಮಾಡಲು ಬಯಸುವ ಯುವಕವಿಗಳನ್ನು ಉದ್ದೇಶವಾಗಿಟ್ಟುಕೊಂಡು ಮನೆ ಮನೆ ಕವಿಗೋಷ್ಠೀ ಎಂಬ ಮಾಸಿಕ ಕಾರ್ಯಕ್ರಮವನ್ನು ಡಾ.ವಸಂತಕುಮಾರ್ ಪೆರ್ಲರವರು ಆರಂಭಿದರು,ಇಂದಿನವರೆಗೂ ತಪ್ಪದೇ ಪ್ರತಿ ತಿಂಗಳು ಮೊದಲ ಭಾನುವಾರ ನಗರದ ಒಂದೊಂದು ಆತಿಥೇಯರ ಮನೆಯಲ್ಲಿ ನಡೆಯುವ ಈ ಕವಿಗೋಷ್ಠೀಯಲ್ಲಿ ಅನೇಕ ಹಿರಿಯ ಕಿರಿಯ ಕವಿಗಳು ಭಾಗವಹಿಸುತ್ತಾ ಬಂದಿದ್ದಾರೆ.ಅವರಲ್ಲಿ ಎಷ್ಠೋ ಜನ ಪ್ರಮುಖ ಕವಿಗಳಾಗಿ ತಯಾರಾಗಿದ್ದಾರೆ,2012 ಮಾರ್ಚಿಗೆ 185 ಮಾಸಿಕ ಕಾರ್ಯಕ್ರಮಗಳನ್ನು ಪೂರೈಸಿರುವ ಈ ವಿನೂತನ ಕಾರ್ಯಕ್ರಮದ ಮುಂದಿನ ಕವಿ ಗೋಷ್ಠೀಯಲ್ಲಿ ವಾಚಿಸಲ್ಪಡುವ ಎಲ್ಲಾ ಕವಿತೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ